×
ADVERTISEMENT
ಈ ಕ್ಷಣ :
ADVERTISEMENT

movie review-Vishnu Priya Movie: 90ರ ದಶಕದ ಲವ್ ಸ್ಟೋರಿಯಲ್ಲಿ ಶ್ರೇಯಸ್

ಮಂಜುಗೆ ಪ್ರಿಯಾ ವಾರಿಯರ್ ನಾಯಕಿ 'ಪಡ್ಡೆಹುಲಿ' ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್‌ ಮಂಜು ಈಗ 'ವಿಷ್ಣುಪ್ರಿಯ' ಹೆಸರಿನ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾವು 90ರ ದಶಕದ ಲವ್ ಸ್ಟೋರಿಯನ್ನು
Published : 15 ಏಪ್ರಿಲ್ 2023, 15:12 IST
Last Updated : 17 ಏಪ್ರಿಲ್ 2023, 5:01 IST
ಫಾಲೋ ಮಾಡಿ
Comments
ಚಿತ್ರ ವಿಮರ್ಶೆ : ವಿಷ್ಣುಪ್ರಿಯ love u
april14th2hr
3.5/5
ನಿರ್ದೇಶಕ:ಮಂಜುಗೆ director
ಪಾತ್ರವರ್ಗ:ಶ್ರೇಯಸ್, ಪ್ರಿಯಾ
ಸಂಗೀತ ನಿರ್ದೇಶಕ:music ಶ್ರೇಯಸ್

ಸ್ಯಾಂಡಲ್‌ವುಡ್‌ನಲ್ಲಿಇತ್ತೀಚಿನ ದಿನಗಳಲ್ಲಿ ರೆಟ್ರೋ ಸ್ಟೈಲ್‌ ಸಿನಿಮಾಗಳ ನಿರ್ಮಾಣ ಗಮನ ಸೆಳೆಯುತ್ತಿದ್ದು, ಇದೀಗ ಶ್ರೇಯಸ್‌ ಮಂಜು ನಟಿಸಿರುವ ‘ವಿಷ್ಣುಪ್ರಿಯ’ ನವಿರಾದ ಪ್ರೇಮ ಕಥೆಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ. ‘ಪಡ್ಡೆ ಹುಲಿ’ ಚಿತ್ರದ ಮೂಲಕ ಗುರುತಿಸಿಕೊಂಡಿದ್ದ ಶ್ರೇಯಸ್‌ ‘ವಿಷ್ಣುಪ್ರಿಯ’ದಲ್ಲಿ ಪ್ರೇಮಿಯಾಗಿ ನಟಿಸಿದ್ದಾರೆ.

90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ ಉಸಿರು ಎನ್ನುತ್ತಾರೆ. ನಿರ್ಮಾಪಕ ಮಂಜು ಅವರಿಗೆ ವಿಷ್ಣುವರ್ಧನ್‌ ಅವರ ಮೇಲೆ ಅಪಾರ ಗೌರವ. ಹೀಗಾಗಿ ತಮ್ಮ ಪುತ್ರ ಶ್ರೇಯಸ್‌ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.

ಉಸಿರು ಎನ್ನುತ್ತಾರೆ. ನಿರ್ಮಾಪಕ ಮಂಜು ಅವರಿಗೆ ವಿಷ್ಣುವರ್ಧನ್‌ ಅವರ ಮೇಲೆ ಅಪಾರ ಗೌರವ. ಹೀಗಾಗಿ ತಮ್ಮ ಪುತ್ರ ಶ್ರೇಯಸ್‌ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.
ಉಸಿರು ಎನ್ನುತ್ತಾರೆ. ನಿರ್ಮಾಪಕ ಮಂಜು ಅವರಿಗೆ ವಿಷ್ಣುವರ್ಧನ್‌ ಅವರ ಮೇಲೆ ಅಪಾರ ಗೌರವ. ಹೀಗಾಗಿ ತಮ್ಮ ಪುತ್ರ ಶ್ರೇಯಸ್‌ ಅವರನ್ನು ವಿಷ್ಣು ಅಭಿನಯದ ಪಾತ್ರದ ಮೂಲಕವೇ ಚಿತ್ರರಂಗಕ್ಕೆ ಪರಿಚಯಿಸಿದ್ದರು.

ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ 90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ

90ರ ದಶಕದಲ್ಲಿ ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ single
ನಡೆಯುವ ಇದು ವಿಭಿನ್ನ ಕಥಾ ಹಂದರ ಹೊಂದಿದೆ. ‘ರಾಣ’ ನಂತರ ಶ್ರೇಯಸ್‌ ಅಭಿನಯದ ಮತ್ತೊಂದು ಚಿತ್ರ ಇದು ಎನಿಸಿಕೊಂಡಿದ್ದು ಈಗ ಬಿಡುಗಡೆಗೆ ಸಿದ್ಧವಾಗಿದೆ. ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಪಕ ಕೆ ಮಂಜು ಅವರ ಪುತ್ರ ಶ್ರೇಯಸ್‌ ನಟನೆಯೇ ತಮ್ಮ double

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT